Are you over 18 and want to see adult content?
More Annotations
![A complete backup of musik-sammler.de](https://www.archivebay.com/archive2/0e6b384e-f894-4072-b178-45a13ca17591.png)
A complete backup of musik-sammler.de
Are you over 18 and want to see adult content?
![A complete backup of sinterventionthreads.com](https://www.archivebay.com/archive2/1766df61-7bf6-4b32-8a3d-9b11dfa0cdec.png)
A complete backup of sinterventionthreads.com
Are you over 18 and want to see adult content?
![A complete backup of cliftonarmslytham.com](https://www.archivebay.com/archive2/c5b96bcd-8961-4560-ba81-c3879c5850e9.png)
A complete backup of cliftonarmslytham.com
Are you over 18 and want to see adult content?
![A complete backup of theonlyperuguide.com](https://www.archivebay.com/archive2/b0408432-ce5d-41c6-a0cd-6fde82f42e7f.png)
A complete backup of theonlyperuguide.com
Are you over 18 and want to see adult content?
![A complete backup of caminsllebrers.cat](https://www.archivebay.com/archive2/a1466e35-bda4-4818-9364-bfe4df8a2d57.png)
A complete backup of caminsllebrers.cat
Are you over 18 and want to see adult content?
![A complete backup of etceterazapatos.com](https://www.archivebay.com/archive2/57e6d1af-5923-4a95-8d9b-034aa18f9614.png)
A complete backup of etceterazapatos.com
Are you over 18 and want to see adult content?
Favourite Annotations
![A complete backup of holarse-linuxgaming.de](https://www.archivebay.com/archive5/images/f026ca8f-2b89-4457-b239-4749921f0ba3.png)
A complete backup of holarse-linuxgaming.de
Are you over 18 and want to see adult content?
![A complete backup of projectmanagementacademy.net](https://www.archivebay.com/archive5/images/ac301892-a8a4-4232-a0ce-2e2822a8857c.png)
A complete backup of projectmanagementacademy.net
Are you over 18 and want to see adult content?
![A complete backup of stars-circle.com](https://www.archivebay.com/archive5/images/9e0b4bd0-82cc-407d-bcac-1b7b787beed5.png)
A complete backup of stars-circle.com
Are you over 18 and want to see adult content?
Text
Skip to content
WEB KANNADA
* ಮುಖ ಪುಟ * ಪ್ರಚಲಿತ * ರಾಜಕೀಯ * ವಿದ್ಯಮಾನ * ಇತಿಹಾಸ* ದೇಶ
* ರಾಜ್ಯ
* ಮುಖ ಪುಟ * ಪ್ರಚಲಿತ * ರಾಜಕೀಯ * ವಿದ್ಯಮಾನ * ಇತಿಹಾಸ* ದೇಶ
* ರಾಜ್ಯ
__
Search for:
Latest
div" style="position: relative; height: 23px;"> ಜಗತ್ತಿಗೆ ಜ್ಞಾನ ದೀವಿಗೆಯಾದ ಭಗವದ್ಗೀತೆಯ ಮೂಲ ಪುರುಷ ಶ್ರೀಕೃಷ್ಣ ಪರಮಾತ್ಮನ ಬಗ್ಗೆ ನಮಗೆಷ್ಟು ತಿಳಿದಿದೆ? ಇಂದು ವಿಧಾನಸಭೆ ವಿಸರ್ಜಿಸುವ ಘೋಷಣೆ ಹೊರಡಿಸಿ ಮೋದಿ ಅವರ ಜೊತೆ ಕೈ ಜೋಡಿಸಲಿದ್ದಾರಾ ಕೆ.ಸಿ.ಆರ್..? ಕೇರಳ ಪ್ರವಾಹಕ್ಕೆ 71 ಕೋಟಿ ಪರಿಹಾರ ನೀಡಿದ ಅಂಬಾನಿ ನೇತೃತ್ವದ ರಿಲಯನ್ಸ್.. ರಾಜ್ಯ ಸರ್ಕಾರದ ಕುರಿತು ಸ್ಫೋಟಕ ಮಾಹಿತಿ ಹೊರಹಾಕಿದ ಸಿ.ಎಂ.ಇಬ್ರಾಹಿಂ… ಬಗೆದಷ್ಟು ಹೊರಬರುತ್ತಿವೆ ನಗರದ ನಕ್ಸಲರಿಂದ ಸ್ಫೋಟಕ ಮಾಹಿತಿಗಳು!__ __
ಜಗತ್ತಿಗೆ ಜ್ಞಾನ ದೀವಿಗೆಯಾದ ಭಗವದ್ಗೀತೆಯ ಮೂಲ ಪುರುಷ ಶ್ರೀಕೃಷ್ಣ ಪರಮಾತ್ಮನ ಬಗ್ಗೆ ನಮಗೆಷ್ಟು ತಿಳಿದಿದೆ? On September 2, 2018By admin
ಕೃಷ್ಣಂ ವಂದೇ ಜಗದ್ಗುರುಂ. ಕೃಷ್ಣ ಏನಬಾರದೇ ಶ್ರೀ ಕೃಷ್ಣ ಏನಬಾರದೇ ಎಂದು ದಾಸರು ಹಾಡಿ ಹೊಗಳಿರುವ ಗೋಪಾಲನು ಜಗತ್ತಿಗೆ ಜ್ಞಾನ ದೀವಿಗೆಯಾದ ಭಗವದ್ಗೀತೆಯ ಮೂಲ ಪುರುಷ. ಮಹಾಭಾರತವೆಂಬ ಭವ್ಯ ಗ್ರಂಥದ ಕಾರಣ ಶ್ರೀ ಕೃಷ್ಣ ಪರಮಾತ್ಮನೇ. ಕುರುಕ್ಷೇತ್ರ ಯುದ್ದದ ಸಮಯದಲ್ಲಿ ತನ್ನ ಬಂಧು ಬಾಂಧವರನ್ನು, ಗುರು ಹಿರಿಯರನ್ನು ಹೇಗೆ ಕೊಲ್ಲಲಿ ಎಂದು ದುಖಃ ದಲ್ಲಿದ್ದ ಅರ್ಜುನನಿಗೆ ಕರ್ಮವನ್ನು ಮಾಡಲಷ್ಟೆ ನೀನು ಹೊಣೆಗಾರನು ಅದರ ಫಲಕ್ಕಲ್ಲ ಎಂದು ತಿಳಿಹೇಳಿದ ಮಹಾಪುರುಷ ಶ್ರೀ__Share5K
__+1
__Tweet
__Share
__Pin
5K Shares ಮುಖ ಪುಟ ಇಂದು ವಿಧಾನಸಭೆ ವಿಸರ್ಜಿಸುವ ಘೋಷಣೆ ಹೊರಡಿಸಿ ಮೋದಿ ಅವರ ಜೊತೆ ಕೈ ಜೋಡಿಸಲಿದ್ದಾರಾ ಕೆ.ಸಿ.ಆರ್..? On September 2, 2018By admin
ರಾಷ್ಟ್ರ ರಾಜಕಾರಣ ಸದ್ದಿಲ್ಲದೆ ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ ಸಜ್ಜಾಗುತ್ತಿದೆ. ಅತ್ಯಂತ ಪ್ರತಿಷ್ಠಿತವಾದಂತಹ ರಾಜಕೀಯ ಮಹಾ ಸಂಗ್ರಾಮದಲ್ಲಿ ಗೆದ್ದೇ ತೀರಬೇಕೆಂದು ಆಡಳಿತ ಪಕ್ಷವಾದ ಭಾರತೀಯ ಜನತಾ ಪಕ್ಷದ ನೇತೃತ್ವದ ಎನ್.ಡಿ.ಎ ಒಕ್ಕೂಟ ಹಾಗೂ ವಿರೋಧ ಪಕ್ಷಗಳು ಪ್ರಯತ್ನಪಡುತ್ತಿವೆ. ಶತಾಯಗತಾಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಅಧಿಕಾರದಿಂದ ದೂರವಿಡಬೇಕೆಂದು ರಾಜಕೀಯ ಪಕ್ಷಗಳೆಲ್ಲವೂ ತಮ್ಮ ಬದ್ಧ ವೈರತ್ವವೆಲ್ಲವನ್ನೂ ಮರೆತು ಸ್ನೇಹ ಹಸ್ತ ಚಾಚುತ್ತಿವೆ. ಆದರೆ ಮಹಾ ಮೈತ್ರಿ ಮಾಡಿಕೊಳ್ಳಲು ಮುಂದಾಗಿರುವ ವಿರೋಧ ಪಕ್ಷಗಳಿಗೆ__Share6K
__+1
__Tweet
__Share
__Pin
6K Shares ದೇಶ
ಕೇರಳ ಪ್ರವಾಹಕ್ಕೆ 71 ಕೋಟಿ ಪರಿಹಾರ ನೀಡಿದ ಅಂಬಾನಿ ನೇತೃತ್ವದ ರಿಲಯನ್ಸ್.. On September 1, 2018By admin
ಹಿಂದೆಂದೂ ಜರುಗದಂತಹ ಪ್ರವಾಹಕ್ಕೆ ಕೇರಳ ಕೊಚ್ಚಿ ಹೋಗಿತ್ತು. ಜಲ ಪ್ರಳಯವೇ ಸಂಭವಿಸಿದ್ದ ಕೇರಳಕ್ಕೆ ಇದೀಗ ದೇಶದಾದ್ಯಂತ ನೆರವಿನ ಮಹಾಪೂರವೇ ಹರಿದು ಬಂದಿದ್ದು ಯಾರೂ ಸಹ ಊಹಿಸದಷ್ಟು ಹಣದ ಸಂಗ್ರಹವಾಗಿದೆ. ನೆರೆಯ ರಾಜ್ಯ ಕೇರಳದಲ್ಲಿ ಹಿಂದೆಂದೂ ಸಂಭವಿಸದ ಜಲ ಪ್ರಳಯದಿಂದ ಸುಮಾರು 20 ಸಾವಿರ ಕೋಟಿ ನಷ್ಟ ಎಂದು ಅಂದಾಜಿಸಲಾಗಿದ್ದು, ಇದರ ನಿಟ್ಟಿನಲ್ಲಿ ಹಣವನ್ನು ಹೊಂದಿಸಲು ಕೇರಳ ಸರ್ಕಾರ ನಾನಾ ಬಗೆಯ ಕಸರತ್ತುಗಳನ್ನು ನಡೆಸುತ್ತಿದೆ. ಕೇಂದ್ರ ಸರ್ಕಾರವೂ ಸಾಕಷ್ಟು ಸಹಾಯಹಸ್ತ ಚಾಚಿದೆ.__Share3K
__+1
__Tweet
__Share
__Pin
3K Shares ದೇಶ
ರಾಜ್ಯ ಸರ್ಕಾರದ ಕುರಿತು ಸ್ಫೋಟಕ ಮಾಹಿತಿ ಹೊರಹಾಕಿದ ಸಿ.ಎಂ.ಇಬ್ರಾಹಿಂ… On September 1, 2018By admin
ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷವನ್ನು ಅಧಿಕಾರದಿಂದ ದೂರ ಇಡಬೇಕೆಂದು ಬದ್ಧ ವೈರಿಗಳಾಗಿದ್ದ ಕಾಂಗ್ರೆಸ್ ಹಾಗೂ ಜಾತ್ಯತೀತ ಜನತಾ ದಳ ಒಗ್ಗೂಡಿ ಮೈತ್ರಿಕೂಟವನ್ನು ರಚಿಸಿ ಸರ್ಕಾರವನ್ನು ರಚಿಸಿದ್ದವು. ಇದೀಗ ರಾಜ್ಯದ ನೂತನ ದೋಸ್ತಿ ಸರ್ಕಾರಕ್ಕೆ ಶತ ದಿನಗಳು ಪೂರೈಸಿವೆ. ಆದರೆ ದೋಸ್ತಿ ಸರ್ಕಾರ ಬಹುತೇಕ ಗೊಂದಲಗಳು, ವಿವಾದಗಳಲ್ಲಿಯೇ ದಿನಗಳನ್ನು ಕಳೆಯುತ್ತಿದ್ದು, ಎರಡೂ ಪಕ್ಷಗಳ ನಡುವಿನ ಸಮನ್ವಯತೆ ಕೊರತೆಯಿಂದಾಗಿ ಯಾವುದೇ ಕ್ಷಣದಲ್ಲಿಯೂ ಕೂಡ ಸರ್ಕಾರ ಪತನವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಇನ್ನು ಸರ್ಕಾರ ಆರಂಭವಾದ__Share1K
__+1
__Tweet
__Share
__Pin
1K Shares ರಾಜಕೀಯ ಬಗೆದಷ್ಟು ಹೊರಬರುತ್ತಿವೆ ನಗರದ ನಕ್ಸಲರಿಂದ ಸ್ಫೋಟಕ ಮಾಹಿತಿಗಳು!On August 31, 2018
By admin
ಅಕ್ಷರಶಃ ಕೇಂದ್ರ ಸರ್ಕಾರ ಇದೀಗ ಬುದ್ಧಿಜೀವಿಗಳು, ಪ್ರಗತಿಪರರು ಎಂಬಂತಹ ಮುಖವಾಡವನ್ನು ಧರಿಸಿಕೊಂಡು ದೇಶದ್ರೋಹದ ಕೆಲಸಗಳಲ್ಲಿ ಭಾಗಿಯಾಗುವವರ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಮಾಡಿದೆ! ಮೊನ್ನೆ ರಾಷ್ಟ್ರದ ಹಲವಾರು ಭಾಗಗಳಲ್ಲಿ ಏಕಕಾಲದಲ್ಲಿ ನಡೆದಂತಹ ದಾಳಿಯಲ್ಲಿ ಐವರು ಪ್ರಮುಖ ನಕ್ಸಲೀಯರ ಜೊತೆ ಸಂಬಂಧ ಇಟ್ಟುಕೊಂಡಿದ್ದ ಖ್ಯಾತ ನಾಮರುಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ಷರಶಃ ಈ ಸುದ್ದಿ ರಾಷ್ಟ್ರದಾದ್ಯಂತ ಸಂಚಲನ ಸೃಷ್ಟಿಸಿದೆ. ಮೋದಿ ಸರ್ಕಾರದ ವಿರುದ್ಧ ವಿರೋಧಿಗಳು ಮತ್ತೊಮ್ಮೆ ಒಗ್ಗೂಡಿ ಇದೊಂದು ತುರ್ತು ಪರಿಸ್ಥಿತಿ ಎಂದು ಬಣ್ಣಿಸಿವೆ.__Share2K
__+1
__Tweet
__Share
__Pin
2K Shares ದೇಶ
ದೋಸ್ತಿ ಸರ್ಕಾರಕ್ಕೆ ಶತದಿನ! ಹೊರಬಿತ್ತು ಸಮೀಕ್ಷೆ. ರಾಜ್ಯ ಸರ್ಕಾರದ ಕುರಿತು ಜನರ ಅಭಿಪ್ರಾಯ ನೋಡಿ..On August 31, 2018
By admin
ರಾಜ್ಯದಲ್ಲಿ ಇತ್ತೀಚಿಗೆ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಮತದಾರ ಪ್ರಭುಗಳು ಭಾರತೀಯ ಜನತಾ ಪಕ್ಷಕ್ಕೆ ಪೂರ್ಣ ಬಹುಮತ ನೀಡದೇ ಇದ್ದುದರಿಂದ ರಾಜ್ಯದಲ್ಲಿ ರಾಜಕೀಯ ಹೈಡ್ರಾಮಾ ನಡೆದು ರಚನೆಯಾದ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ – ಕಾಂಗ್ರೆಸ್ ಮೈತ್ರಿಕೂಟ ಇದೀಗ ಶತ ದಿನಗಳ ಸಂಭ್ರಮದಲ್ಲಿದೆ. ಈ ಸಮ್ಮಿಶ್ರ ಸರಕಾರ ಶತ ದಿನಗಳ ಸಂಭ್ರಮಾಚರಣೆಯಲ್ಲಿದ್ದರೂ ಸಹ ಈ ಮೈತ್ರಿಕೂಟಕ್ಕೆ ಹಲವಾರು ಕಂಟಕಗಳು ದಿನನಿತ್ಯವೆಂಬಂತೆ ಕಾಡುತ್ತಿದೆ. ಸಚಿವ ಸ್ಥಾನ ವಂಚಿತ ಶಾಸಕರುಗಳು ಒಳಗೊಳಗೇ ಅಸಮಾಧಾನದಿಂದ ಕುದಿಯುತ್ತಿದ್ದು, ಮಾಜಿ__Share2K
__+1
__Tweet
__Share
__Pin
2K Shares ರಾಜ್ಯ ಭಾರತದ ಜಿಡಿಪಿಯಲ್ಲಿ ಭಾರೀ ಏರಿಕೆ.. ಮತ್ತೆ ಪುಟಿದೆದ್ದ ಭಾರತದ ಆರ್ಥಿಕತೆ!!On August 31, 2018
By admin
ಭಾರತೀಯರಿಗೆ ಮತ್ತೊಂದು ಸಿಹಿಸುದ್ದಿ ಹೊರಬಿದ್ದಿದೆ. ಭಾರತದ ಆರ್ಥಿಕತೆಯಲ್ಲಿ ಭಾರೀ ಚೇತರಿಕೆ ಕಂಡುಬಂದಿದ್ದು 2018 ಹಾಗೂ 2019 ರ ಸಾಲಿನ ಮೊದಲ ತ್ರೈಮಾಸಿಕ ಅವಧಿಯಲ್ಲಿ ಭಾರತದ ಜಿಡಿಪಿ ದರದಲ್ಲಿ ಭಾರೀ ಏರಿಕೆ ಕಂಡುಬಂದಿದ್ದು, 7.7% ರಿಂದ 8.2% ಗೆ ಜಿಗಿದು ಭಾರತ ಮತ್ತೊಮ್ಮೆ ವಿಶ್ವದ ಅತ್ಯಂತ ವೇಗದ ಆರ್ಥಿಕತೆ ಎನ್ನುವ ಹೆಗ್ಗಳಿಕೆಯನ್ನ ಭಾರತ ಪಡೆದಿದೆ. 2018-19ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಭಾರತ ಆರ್ಥಿಕ ಬೆಳವಣಿಗೆ(ಜಿಡಿಪಿ) ದರ ಶೇ.8.2ಕ್ಕೆ ಏರಿಕೆಯಾಗಿದೆ ಎಂದು ಶುಕ್ರವಾರ__Share5K
__+1
__Tweet
__Share
__Pin
5K Shares ದೇಶ
ಗೋಮಾತೆಗೆ ಅವಮಾನ ಮಾಡಿದ ಪ್ರಕಾಶ್ ರಾಜ್ ಮೇಲೆ ದೂರುದಾಖಲು..
On August 29, 2018
By admin
ಇತ್ತೀಚಿನ ದಿನಗಳಲ್ಲಿ ಬಹುಭಾಷಾ ನಟ ಪ್ರಕಾಶ್ ರೈ ಸುದ್ದಿಯಲ್ಲಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಹೋದಲ್ಲಿ ಬಂದಲ್ಲಿ ಪ್ರತಿ ಸಮಾರಂಭದಲ್ಲೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಭಾರತೀಯ ಜನತಾ ಪಕ್ಷ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿರುದ್ಧ ಕಿಡಿಕಾರುತ್ತಲೇ ಇರುತ್ತಾರೆ. ಸದಾ ವಿವಾದಗಳ ಮೂಲಕವೇ ಸುದ್ದಿಯಲ್ಲಿರುವ ಪ್ರಕಾಶ್ ರೈ ರವರ ಮೇಲೆ ಇದೀಗ ಕೇಸ್ ದಾಖಲಾಗಿದೆ. ಹಲವಾರು ಭಾಷೆಗಳಲ್ಲಿ ಅಭಿನಯಿಸಿರುವ ಪ್ರಕಾಶ್ ರಾಜ್ ರವರಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಅವರ__Share3K
__+1
__Tweet
__Share
__Pin
3K Shares ವಿದ್ಯಮಾನ ಮೋದಿ ಹತ್ಯೆಗೆ ಸಂಚು ; ಐವರು ಎಡಪಂಥಿಯರ ಬಂಧನ..!On August 29, 2018
By admin
ಭಾರತವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ದೇಶ ವಿದೇಶಗಳಲ್ಲಿ ಸಿಗುತ್ತಿರುವ ಜನಪ್ರಿಯತೆಯನ್ನು ನೋಡಿ ಸಹಿಸಲಾಗದ ಅವರ ವಿರೋಧಿಗಳು ಅವರ ಹತ್ಯೆಗೆ ಸಂಚನ್ನು ರೂಪಿಸುತ್ತಿದ್ದಾರೆ. ಜೂನ್ ನಲ್ಲಿ ಮೋದಿಯವರನ್ನು ರಾಜೀವ್ ಗಾಂಧಿಯವರನ್ನು ಹತ್ಯೆ ಮಾಡಿದ ರೀತಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಮೋದಿಯವರನ್ನು ಹತ್ಯೆ ನಡೆಸಲು ಮಾವೋವಾದಿಗಳು ಸಂಚು ರೂಪಿಸಿರುವುದನ್ನು ಪುಣೆ ಪೊಲೀಸರು ಬಹಿರಂಗಪಡಿಸಿ ಹಲವರನ್ನು ಬಂಧಿಸಿದ್ದರು. ಈಗ ಇದೇ ಮಾದರಿಯಲ್ಲಿ ಮೋದಿ ಹತ್ಯೆಗೆ ಸಂಚು ರೂಪಿಸಿದ ಐವರು ಎಡಪಂಥೀಯ ಸಂಚುಕೋರರ__Share2K
__+1
__Tweet
__Share
__Pin
2K Shares ದೇಶ
ಐಎಎಸ್ ಹುದ್ದೆ ತೊರೆದ ದಕ್ಷ ಅಧಿಕಾರಿ. ಮೋದಿಯವರನ್ನ ಗೆಲ್ಲಿಸಲು ಬಿಜೆಪಿ ಪರ ಪ್ರಚಾರಕ್ಕೆ ಧುಮುಕಿದ ಖಡಕ್ ಅಧಿಕಾರಿ..On August 29, 2018
By admin
ಸದ್ಯ ಭಾರತ ಮುಂದಿನ ವರ್ಷ ನಡೆಯಲಿರುವ ಅತ್ಯಂತ ಪ್ರತಿಷ್ಠಿತವಾದ ಲೋಕಸಭಾ ಚುನಾವಣೆಗೆ ಸಜ್ಜಾಗುತ್ತಿದೆ. ಎಲ್ಲಾ ರಾಜಕೀಯ ಪಕ್ಷಗಳು ಈಗಾಗಲೇ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲಲು ತಮ್ಮ ಮಾಸ್ಟರ್ ಪ್ಲಾನ್ ಗಳನ್ನು ರೂಪಿಸುತ್ತಿವೆ. ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ್ದಂತಹ ಭಾರತೀಯ ಜನತಾ ಪಕ್ಷ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಗೆಲುವಿನ ನಾಗಾಲೋಟವನ್ನು ಹೇಗಾದರೂ ಮಾಡಿ ತಡೆಯಲೇಬೇಕೆಂದು ವಿರೋಧ ಪಕ್ಷಗಳೆಲ್ಲವೂ ಸಜ್ಜಾಗುತ್ತಿವೆ. ಮಹಾ ಮೈತ್ರಿಕೂಟವನ್ನು ರಚಿಸಿ__Share12K
__+1
__Tweet
__Share
__Pin
12K Shares ದೇಶPOSTS NAVIGATION
Older posts
Search for:
RECENTPOSTS
* ಜಗತ್ತಿಗೆ ಜ್ಞಾನ ದೀವಿಗೆಯಾದ ಭಗವದ್ಗೀತೆಯ ಮೂಲ ಪುರುಷ ಶ್ರೀಕೃಷ್ಣ ಪರಮಾತ್ಮನ ಬಗ್ಗೆ ನಮಗೆಷ್ಟು ತಿಳಿದಿದೆ? * ಇಂದು ವಿಧಾನಸಭೆ ವಿಸರ್ಜಿಸುವ ಘೋಷಣೆ ಹೊರಡಿಸಿ ಮೋದಿ ಅವರ ಜೊತೆ ಕೈ ಜೋಡಿಸಲಿದ್ದಾರಾ ಕೆ.ಸಿ.ಆರ್..? * ಕೇರಳ ಪ್ರವಾಹಕ್ಕೆ 71 ಕೋಟಿ ಪರಿಹಾರ ನೀಡಿದ ಅಂಬಾನಿ ನೇತೃತ್ವದ ರಿಲಯನ್ಸ್.. * ರಾಜ್ಯ ಸರ್ಕಾರದ ಕುರಿತು ಸ್ಫೋಟಕ ಮಾಹಿತಿ ಹೊರಹಾಕಿದ ಸಿ.ಎಂ.ಇಬ್ರಾಹಿಂ… * ಬಗೆದಷ್ಟು ಹೊರಬರುತ್ತಿವೆ ನಗರದ ನಕ್ಸಲರಿಂದ ಸ್ಫೋಟಕ ಮಾಹಿತಿಗಳು!CATEGORIES
* Uncategorized
* ಇತಿಹಾಸ* ದೇಶ
* ಪ್ರಚಲಿತ * ಮುಖ ಪುಟ * ರಾಜಕೀಯ* ರಾಜ್ಯ
* ವಿದ್ಯಮಾನPOPULARPOSTS
ಮೋದಿಯವರನ್ನು ಸೋಲದಂತೆ ನೋಡಿಕೊಳ್ಳಿ. ಅವರು ಸೋತರೆ ನಿಮ್ಮ ದೇಶಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ!67K Total Sharesಬಿಗ್
ನ್ಯೂಸ್! ಅತ್ಯಾಚಾರಿಗಳಿಗೆ ಮರ್ಮಾಘಾತ. ಗಲ್ಲು ಶಿಕ್ಷೆ ಘೋಷಿಸಿದ ಮೋದಿ..37K Total Shares ಬೆನ್ನಿಗೆ ಚೂರಿ ಇರಿದ ಪಾಪಿ ಪಾಕ್ ಗೆ ಪಾ ಕಲಿಸಿದ ದಿನ ಇಂದು! ಈ ಸಂದರ್ಭದಲ್ಲಿ ಅಟಲ್ ರನ್ನ ನೆನೆಯದೆ ಇರಲು ಸಾಧ್ಯವೇ?30K TotalShares
ತನ್ನ
ವಿಮಾನದಲ್ಲಿ ಭಾರತದ ಧ್ವಜವನ್ನು ಕಟ್ಟಿಕೊಂಡು ಬಂದ ಇಸ್ರೇಲ್ ಪ್ರಧಾನಿ!!29K Total Shares ಬಿಜೆಪಿ ನೂತನ ಶಾಸಕರ ಸತತ ಪ್ರಯತ್ನದ ಫಲ, ಕಲ್ಲಡ್ಕ ಶಾಲಾ ಮಕ್ಕಳಿಗೆ ಬಂತು ಊಟ..28K Total Shares Copyright © All right reserved. Web Kannada ____Share5K
__+1
__Tweet
__Share
__Pin
5K Shares
Details
Copyright © 2024 ArchiveBay.com. All rights reserved. Terms of Use | Privacy Policy | DMCA | 2021 | Feedback | Advertising | RSS 2.0